Tuesday, October 15, 2013

ಮರು-ಭೂಮಿ-ಸಮುದ್ರ

 
ಮರು-ಭೂಮಿ-ಸಮುದ್ರ
****************
 
 
ಅಳುವ ಮನದ ಕಣ್ಣಿರು
ಹೊರ ಬರುವ ಹಾಗಿದ್ದರೆ 
ಜಗತ್ತಿನಲ್ಲಿರುವ
ಈ ಭೂಮಿಯೂ ಸಹ ಸಮುದ್ರವಾಗುತ್ತಿತ್ತು
ಬೇಡ
ಅದು ಭೂಮಿಯಾಗಿಯೇ ಉಳಿಯಲಿ
ಕಣ್ಣಿರು ಮನದಲೇ ಬತ್ತಿ ಮನಸು
ಮರುಭೂಮಿಯಾಗಲಿ


6 comments:

  1. ಮರುಭೂಮಿಯಲ್ಲೂ ಓಯಸಿಸ್ ಮತ್ತು ಕರ್ಜೂರದ ಹಣ್ಣಿನ ಅಪಾಯಗಳಿವೆ!

    ReplyDelete
  2. @Badarinath Palavalli
    ಆ ಓಯಸಿಸ್ ಮತ್ತು ಖರ್ಜೂರದ ಹಣ್ಣುಗಳು ಅಳುವ ಮನಕ್ಕೆ ಸ್ವಲ್ಪವಾದರೂ ಸಂತೈಸಿಸಲಿ
    ಧನ್ಯವಾದಗಳು, ನೀವೊಬ್ಬರೇ ನನ್ನ ಬ್ಲಾಗಿಗೆ ಭೇಟಿ ನೀಡಿ ಬೆಂಬಲಿಸುವವರು

    ReplyDelete
  3. ತುಂಬಾ ಚೆನ್ನಾಗಿ ಶಬ್ಧಗಳ ಜೋಡನೆ ಮಾಡಿದ್ದಿರಾ. ಕವಿತೆ ಅರ್ಥಗರ್ಭಿತವಾಗಿದೆ...

    ReplyDelete
  4. ತುಂಬಾ ಚೆನ್ನಾಗಿ ಶಬ್ಧಗಳ ಜೋಡನೆ ಮಾಡಿದ್ದಿರಾ. ಕವಿತೆ ಅರ್ಥಗರ್ಭಿತವಾಗಿದೆ...

    ReplyDelete
  5. ತುಂಬಾ ಚೆನ್ನಾಗಿ ಶಬ್ಧಗಳ ಜೋಡನೆ ಮಾಡಿದ್ದಿರಾ. ಕವಿತೆ ಅರ್ಥಗರ್ಭಿತವಾಗಿದೆ...

    ReplyDelete
  6. ತುಂಬಾ ಚೆನ್ನಾಗಿ ಶಬ್ಧಗಳ ಜೋಡನೆ ಮಾಡಿದ್ದಿರಾ. ಕವಿತೆ ಅರ್ಥಗರ್ಭಿತವಾಗಿದೆ...

    ReplyDelete